Conference/Seminars/Workshops/Endowment Lectures
Date | Title | Youtube Link |
---|---|---|
18.01.2025 | ವ್ಯಾಖ್ಯಾನ’ ವಿದ್ಯಾರ್ಥಿಗಳ ಸಂವಾದ ಜಗದೀಶ ಕೊಪ್ಪ ಅವರ ‘ಮರುಭೂಮಿಯ ಹೂ’ ಕೃತಿಯ ಅವಲೋಕನದ ಪತ್ರಿಕಾ ವರದಿ ಡಾ. ಮೋಹನ ಕುಂಟಾರ, ಮುಖ್ಯಸ್ಥರು |
|
09.01.2025 | ಯಕ್ಷಗಾನ ಅರ್ಥಗಾರಿಕೆ’ ಸಂವಾದ ಕಾರ್ಯಕ್ರಮ – ತಾರನಾಥ ವರ್ಕಾಡಿ ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
18-10-2024 | ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ – ಬಸವರಾಜ ಡೋಣೂರು : ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
16.10.2024 | ವ್ಯಾಖ್ಯಾನ- ಅಕ್ರಮ ಸಂತಾನ ಕೃತಿಯ ಅವಲೋಕನ- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ – ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
30.9.2024 | ಅಂತರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಅಂಗವಾಗಿ ಭಾಷಾಂತರ ಕಲೆ ಎಂಬ ವಿಶೇಷ ಉಪನ್ಯಾಸ -ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
19-08-2024 ರಿಂದ 24-08-2024 ವರೆಗೆ | ಆನ್ಲೈನ್ ಭಾಷಾಂತರ ಉಪನ್ಯಾಸ ಮಾಲೆ ದಿನಾಂಕ ೧೯ ರಿಂದ ೨೪ ಆಗಸ್ಟ್ ೨೦೨೪ರವರೆಗೆ -ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
3.8.2024 | ರಂ.ರಾ. ನಿಡಗುಂದಿ ಅವರ ಅನುವಾದ ಸಾಹಿತ್ಯ, ಬದುಕು ಬರಹ’ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ | |
22.7.2024 | ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿನಿಧಿ ವಿಶೇಷ ಉಪನ್ಯಾಸ – ವಿಷಯ : ತಮಿಳು ಕಾವ್ಯ ಮೀಮಾಂಸೆ – ಮುಖ್ಯಸ್ಥರು- ಡಾ. ಎ. ಮೋಹನ ಕುಂಟಾರ | |
20.7.2024 | ಭಾಷಾಂತರ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಮತ್ತು ಎಸ್ ಯು ಬಿ ಎನ್ ಥಿಯೋಸಾಫಿಕಲ್ ಮಹಿಳಾ ಮಹಾವಿದ್ಯಾಲಯ ಹೊಸಪೇಟೆ ಇವರ ಸಹಯೋಗದಲ್ಲಿ ಆಯೋಜಿಸಿದ ವೈ. ಕೆ. ರಾಮಯ್ಯ ದತ್ತಿ ನಿಧಿ ಕಾರ್ಯಕ್ರಮ: ವಿಷಯ : ‘ಹಳಗನ್ನಡ ಕಾವ್ಯ ವ್ಯಾಖ್ಯಾನ’ – ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
6.7.2024 | ವ್ಯಾಖ್ಯಾನ- ‘ಕನ್ನಡ ಮತ್ತು ಪರ್ಷಿಯನ್ : ಭಾಷಿಕ ಸಂಬಂಧ’- ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ | |
04-04-2024 | ಭಾಷಾಂತರ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಹಾಗೂ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಭಾಷಾ ವಿಭಾಗದ ಕನ್ನಡ ಡಿವಿಷನ್, ಜಯನಗರ, ಬೆಂಗಳೂರು ಇವರು ಜಂಟಿಯಾಗಿ ಆಯೋಜಿಸಿದ್ದಭಾಷಾಂತರ ಕಮ್ಮಟ. ಮುಖ್ಯಸ್ಥರು, ಡಾ. ಎ. ಮೋಹನ ಕುಂಟಾರ | |
22.3.2024 | ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೇಂದ್ರ ಜಂಟಿಯಾಗಿ ಆಯೊಜಿಸಿರುವ ಭಾಷಾಂತರ ತರಬೇತಿ ಕಮ್ಮಟ,ಮುಖ್ಯಸ್ಥರು, ಡಾ. ಎ. ಮೋಹನ ಕುಂಟಾರ, ಭಾಷಾಂತರ ಕೇಂದ್ರ | |
2.3.2024 | ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ ಕೆಂಜಿಗೆ ಅವರು ಸಂಗ್ರಹಾನುವಾದ ಮತ್ತು ಭಾವಾನುವಾದ ಮಾಡಿದ ಪ್ಯಾಪಿಲಾನ್ ಭಾಗ ೧ ಕೃತಿಯ ಕುರಿತು. | |
28.2.2024 | ಭಾಷಾಂತರ ಅಧ್ಯಯನ ವಿಭಾಗ ಮತ್ತು ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಜಂಟಿಯಾಗಿ ಆಯೋಜಿಸಿದ್ದಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮ -ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
17.2.2024 | ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಜಾಕ್ ಲಂಡನ್ ಅವರ ಸ್ಕಾರ್ಲೆಟ್ ಪ್ಲೇಗ್ ಎಂಬ ಅನುವಾದ ಕೃತಿ ವಿಶ್ಲೇಷಣೆ | |
6.1.2024 | ವ್ಯಾಖ್ಯಾನ ಕಾರ್ಯಕ್ರಮದಲ್ಲಿ ರುಡಾಲಿ ಕಾದಂಬರಿಯ ವಿಶ್ಲೇಷಣೆ | |
4.12.2023 | ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ-ಕೃತಿಯ ವಿಶ್ಲೇಷಣೆ ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ | |
22-11-2023 ರಿಂದ 22-11-2023 | ಭಾಷಾಂತರಕಾರರ ತೃತೀಯ ಸಮಾವೇಶ-ಕನ್ನಡ ಸಾಂಸ್ಕೃತಿಕ ವರ್ಧನೆ ಮತ್ತು ಭಾಷಾಂತಕಾರರು- ರಾಷ್ಟ್ರೀಯ ವಿಚಾರ ಸಂಕಿರಣ- ಭಾಷಾಂತರ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಹಾ.ಮಾ.ನಾ. ಸಂಶೋಧನ ಕೇಂದ್ರ ಮತ್ತುಕನ್ನಡ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ, ದ.ಕ ಇವರ ಸಹಯೋದಲ್ಲಿ- ಮುಖ್ಯಸ್ಥರು ಡಾ. ಮೋಹನಕುಂಟಾರ | |
4.11.2023 | ಆಫ್ರಿಕನ್ ಬರಹಗಾರ ವೋಲೆ ಸೋಯಿಂಕಾ – ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
16.10.2023 | ವಿಕಿಪೀಡಿಯ ಕಂಟೆಂಟ್ ಟ್ರಾನ್ಸ್ಲೇಷನ್ ಕಮ್ಮಟ- ಸಮಾರೋಪ ಕಾರ್ಯಕ್ರಮ – ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
30.9.2023 | ಅಂತಾರಾಷ್ಟ್ರೀಯ ಭಾಷಾಂತರ ದಿನಾಚರಣೆಯ ಪ್ರಯುಕ್ತ `ಕನ್ನಡ ಭಾಷಾಂತರ ಸಾಹಿತ್ಯದಲ್ಲಿ ಮಾನವೀಯತೆಯ ಅನಾವರಣ’ | |
15.9.2023 | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ- `ಸಂವಿಧಾನದ ಪ್ರಸ್ತಾವನೆ ಓದು’ -ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
5.9.2023 | ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ- ಶಿಕ್ಷಕರ ದಿನಾಚರಣೆ- ಕಾರ್ಯಕ್ರಮ – ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
2.9.2023 | ಲೀಲ್ ಗಿಬ್ರಾನ್ರ ‘ದಿ ಪ್ರಾಫೆಟ್’ – ವ್ಯಾಖ್ಯಾನ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ -ಡಾ. ಮೋಹನ ಕುಂಟಾರ, ಮುಖ್ಯಸ್ಥರು | |
7.8.2023 | ವ್ಯಾಖ್ಯಾನ- ಎಲೆ ಮರೆಯ ಕಾಯಂತಿರುವ ಅನುವಾದಕರ ಪರಿಚಯ ಸಂಶೋಧಕರಿಗೆ ಬೇಕು ವಿದ್ಯಾರ್ಥಿಗಳ ಸಂವಾದ -ಡಾ. ಮೋಹನ ಕುಂಟಾರ, ಮುಖ್ಯಸ್ಥರು |
|
1.4.2023 | ವ್ಯಾಖ್ಯಾನ- ಇಂದುಲೇಖ ಕಾದಂಬರಿಯ ವಿಶ್ಲೇಷಣೆ ವಿದ್ಯಾರ್ಥಿಗಳ ಸಂವಾದ – ಡಾ. ಮೋಹನ ಕುಂಟಾರ, ಮುಖ್ಯಸ್ಥರು | |